Mohan Kumar Danappa

Mohan Kumar Danappa

Share

Member
Karnataka State Police Complaints Authority
Government of Karnataka

20/06/2026

ಇಂದು ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ಕಚೇರಿಗೆ ಶ್ರೀ ಜನ್ಮಭೂಮಿ ನಾಗರಾಜ್ ರವರ ನೇತೃತ್ವದಲ್ಲಿ ಬೆಂಗಳೂರಿನ ಸಾರ್ವಜನಿಕರು ಆಗಮಿಸಿ ಭೇಟಿ ಮಾಡಿದರು!

-ಮೋಹನ್ ಕುಮಾರ್ ದಾನಪ್ಪ!

20/06/2026

ಪ್ರತಿಧ್ವನಿ ಚಾನೆಲ್ ಗೆ ನೀಡಿದ ಸಂದರ್ಶನ!

-ಮೋಹನ್ ಕುಮಾರ್ ದಾನಪ್ಪ!

Mohan Kumar Danappa KSPCA Podcast : ನಮ್ಮ ಪ್ರಾಧಿಕಾರದಲ್ಲಿ ಒತ್ತಡ, ಪ್ರಭಾವಗಳಿಗೆ ಅವಕಾಶವಿಲ್ಲ #pratidhvani 19/06/2026

Mohan Kumar Danappa KSPCA Podcast : ನಮ್ಮ ಪ್ರಾಧಿಕಾರದಲ್ಲಿ ಒತ್ತಡ, ಪ್ರಭಾವಗಳಿಗೆ ಅವಕಾಶವಿಲ್ಲ #pratidhvani Mohan Kumar Danappa KSPCA Podcast : ಹೋರಾಟದ ಹಿನ್ನೆಲೆಯಿಂದ ಬಂದವನಿಗೆ ಈ ...

19/06/2026

ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಸೇರಿದಂತೆ ಸಾಣಾಪುರ ಕೆರೆ, ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡಲು ಬರುವ ವಿದೇಶಿಗರಿಗೆ ಸ್ಥಳೀಯ ಕೆಲವು ಕಿಡಗೇಡಿಗಳು ಹಲ್ಲೆ, ಕಿರುಕುಳ, ಹಣವಸೂಲಿ, ಕೊಲೆ ಮಾಡಿದಂತ ಪ್ರಕರಣಗಳು ವರದಿಯನ್ವಯ ವಿದೇಶಿಗರಿಗೆ ಸೂಕ್ತ ರಕ್ಷಣೆ ನೀಡುವಂತೆ ಬಳ್ಳಾರಿ ವಲಯ ಐಜಿಪಿರವರಿಗೆ ಪತ್ರ ಬರೆದ ನಿಮಿತ್ಯ ಕೊಪ್ಪಳ ಎಸ್ಪಿ ಕಚೇರಿಯಿಂದ ಕ್ರಮ ಕೈಗೊಳ್ಳಲಾಗಿದೆ!

-ಮೋಹನ್ ಕುಮಾರ್ ದಾನಪ್ಪ
ಸದಸ್ಯರು
ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರ

ಅಂಜನಾದ್ರಿ, ಸಾಣಾಪುರ ಕೆರೆಗೆ ಭೇಟಿ ನೀಡುವ ವಿದೇಶಿ ಪ್ರವಾಸಿಗರಿಗೆ ಹೈಟೆಕ್ ಭದ್ರತೆ: ಕೊಪ್ಪಳ ಜಿಲ್ಲಾ ಪೊಲೀಸ್ 18/06/2026

ಅಂಜನಾದ್ರಿ, ಸಾಣಾಪುರ ಕೆರೆಗೆ ಭೇಟಿ ನೀಡುವ ವಿದೇಶಿ ಪ್ರವಾಸಿಗರಿಗೆ ಹೈಟೆಕ್ ಭದ್ರತೆ: ಕೊಪ್ಪಳ ಜಿಲ್ಲಾ ಪೊಲೀಸ್ Share Newsಕೊಪ್ಪಳ: ಜೂನ್ 18 ಕೊಪ್ಪಳ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಅಂಜನಾದ್ರಿ ಬೆಟ್ಟ, ಸಾಣಾಪುರ ಕೆರೆ ಸೇರಿದಂತೆ ಪ್ರೇಕ್ಷಣೀಯ ಸ್.....

KSPCA orders closure of rowdy sheet against ‘Silent Sunil’; similar relief granted to 14 others 16/06/2026

KSPCA orders closure of rowdy sheet against ‘Silent Sunil’; similar relief granted to 14 others In a significant order that could have wider implications for police surveillance practices in Karnataka, the Karnataka State Police Complaints Authority (KSPCA) has directed the closure of the rowdy sheet maintained against Sunil Kumar alias ‘Silent Sunil’, citing failure by the police to compl...

15/06/2026

ರೌಡಿ ನಿಗ್ರಹ ಪಡೆ ಮಧ್ಯೆಯೂ 66 ರೌಡಿಗಳಿಗೆ ಮುಕ್ತಿ: ಪೊಲೀಸ್ ಇಲಾಖೆ ಮಾಡಿದ ಎಡವಟ್ಟು ಏನು?



ಸುದ್ದಿ ಲಿಂಕ್​ ಕಮೆಂಟ್​ ಬಾಕ್ಸ್​ನಲ್ಲಿದೆ👇

ರೌಡಿ ನಿಗ್ರಹ ಪಡೆ ಮಧ್ಯೆಯೂ 66 ರೌಡಿಗಳಿಗೆ ಮುಕ್ತಿ: ಪೊಲೀಸ್ ಇಲಾಖೆ ಮಾಡಿದ ಎಡವಟ್ಟು ಏನು? 15/06/2026

ರೌಡಿ ನಿಗ್ರಹ ಪಡೆ ಮಧ್ಯೆಯೂ 66 ರೌಡಿಗಳಿಗೆ ಮುಕ್ತಿ: ಪೊಲೀಸ್ ಇಲಾಖೆ ಮಾಡಿದ ಎಡವಟ್ಟು ಏನು? ರಾಜ್ಯದಲ್ಲಿ ರೌಡಿಗಳ ಹೆಡೆಮುರಿ ಕಟ್ಟಬೇಕಾದ ಪೊಲೀಸ್ ಇಲಾಖೆ ಮಾಡಿದ ಅದೊಂದು ದೊಡ್ಡ ಎಡವಟ್ಟಿಗೆ ರೌಡಿಗಳಿಗೆ ರಿಲೀಫ್ ಸಿಕ್ಕಿದೆ. ರೌಡ....

ಪೊಲೀಸರಿಂದ ಹೈಕೋರ್ಟ್ ಮಾರ್ಗಸೂಚಿ ಉಲ್ಲಂಘನೆ – ಸೈಲೆಂಟ್‌ ಸುನೀಲ್‌ ಸೇರಿ 66 ಮಂದಿಗೆ ರೌಡಿಶೀಟ್‌ನಿಂದ ಮುಕ್ತಿ 15/06/2026

ಪೊಲೀಸರಿಂದ ಹೈಕೋರ್ಟ್ ಮಾರ್ಗಸೂಚಿ ಉಲ್ಲಂಘನೆ – ಸೈಲೆಂಟ್‌ ಸುನೀಲ್‌ ಸೇರಿ 66 ಮಂದಿಗೆ ರೌಡಿಶೀಟ್‌ನಿಂದ ಮುಕ್ತಿ ಬೆಂಗಳೂರು : ಕರ್ನಾಟಕ ಪೊಲೀಸರು ಹೈಕೋರ್ಟ್‌ ಮಾರ್ಗಸೂಚಿಗಳನ್ನು ಸರಿಯಾಗಿ ಪಾಲಿಸದ ಹಿನ್ನೆಲೆಯಲ್ಲಿ, ಭೂಗತ ಜಗತ್ತಿನಲ್ಲಿ ಗುರುತಿಸಿ.....

Want your public figure to be the top-listed Public Figure in Bangalore?
Click here to claim your Sponsored Listing.

Category

Website

Address


Bangalore